ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಎರಡು ಲಕ್ಷದ ಅನುದಾನ ಮಂಜೂರಾತಿ

Picture of RB NEWS

RB NEWS

Bureau Report

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಸಾಲೆತ್ತೂರು ವಲಯದ ಕೊಲ್ನಾಡು ಗ್ರಾಮದ ಕುಲಾಲ್ ದಾಸಗಿರಿ ಭಜನಾ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಎರಡು ಲಕ್ಷದ ಅನುದಾನದ ಮಂಜೂರಾಗಿದೆ.

ಇದೇ ಸಂದರ್ಭ ವಲಯದ ವಲಯ ಮೇಲ್ವಿಚಾರಕರಾಕಿ ಮೋಹಿನಿ, ನಿಕಟ ಪೂರ್ವ ಅಧ್ಯಕ್ಷ ರಂಜಿತ್ ಪೂಜಾರಿ, ಭಜನಾ ಮಂದಿರದ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿನಿತ್ಯಾನಂದ, ಸಂಚಾಲಕ ಆನಂದ ಪೂಜಾರಿ, ಜಯಪ್ರಸಾದ್, ಚಿನ್ನಪ್ಪ ಗೌಡ, ಶೀನ ಗೌಡ, ಗಿರೀಶ್ ಆಚಾರ್ಯ, ಸಂಕಪ್ಪ ಪೂಜಾರಿ, ಪ್ರೇಮಲತಾ, ಮೊದಲಾದವರು ಉಪಸ್ಥಿತರಿದ್ದರು..

ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ಚೆನ್ನಪ್ಪ ಗೌಡರವರು ಭಜನಾ ಮಂದಿರದ ಆಡಳಿತ ಮಂಡಳಿಯವರಿಗೆ ಹಸ್ತಾಂತರ ಮಾಡಿದರು.

ಇದೇ ಸಂದರ್ಭ ವಲಯದ ವಲಯ ಮೇಲ್ವಿಚಾರಕರಾಕಿ ಮೋಹಿನಿ, ನಿಕಟ ಪೂರ್ವ ಅಧ್ಯಕ್ಷ ರಂಜಿತ್ ಪೂಜಾರಿ, ಭಜನಾ ಮಂದಿರದ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿನಿತ್ಯಾನಂದ, ಸಂಚಾಲಕ ಆನಂದ ಪೂಜಾರಿ, ಜಯಪ್ರಸಾದ್, ಚಿನ್ನಪ್ಪ ಗೌಡ, ಶೀನ ಗೌಡ, ಗಿರೀಶ್ ಆಚಾರ್ಯ, ಸಂಕಪ್ಪ ಪೂಜಾರಿ, ಪ್ರೇಮಲತಾ, ಮೊದಲಾದವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top