ಬೈಂದೂರು : ಈ ಎಂ ಆರ್ ಐ ಗ್ರೀನ್ ಹೆಲ್ ಸರ್ವಿಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇ ಎಂ ಇ ಮಹಾಬಲ ಸರ್ ವತಿಯಿಂದ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
108 ಆರೋಗ್ಯ ಕವಚ ಬೈಂದೂರ್ ವತಿಯಿಂದ ತಾಲೂಕು ಆಸ್ಪತ್ರೆಯ ಶುಶ್ರೂಕಿಯರು, ಪೋಲಿಸ್ ಸಿಬ್ಬಂದಿ ಕವಿತಾ, ಇ ಎಂ ಎ ಮಹಾಬಲ ಇವರು ಜಂಟೀಯಾಗಿ ಕೇಕ್ ಕತ್ತರಿಸಿ ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು.
ಬೈಂದೂರಿನ ಆಂಬುಲೆನ್ಸ್ ಸಿಬ್ಬಂದಿಗಳಾದ ಇ ಎಂ ಟಿ ಪ್ರತಿಭಾ ಶರಣಬಸವ ಸರ್ಟಿಫಿಕೇಟ್ ಅನ್ನು ಮಹಾಬಲ ಸರ್ ಅವರಿಂದ ಸ್ವೀಕರಿಸಿದರು






































