43 ಉಪಾಧ್ಯಕ್ಷ, 138 ಪ್ರಧಾನ ಕಾರ್ಯದರ್ಶಿಗಳ ನೇಮಕ | ಟಿಕೆಟ್ ವಂಚಿತ ವೀಣಾ ಕಾಶಪ್ಪನವರ್, ಮುರಳೀಧರ್ ಹಾಲಪ್ಪಗೂ ಸ್ಥಾನ
ನವಹೆಹಲಿ :ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಗೊಂಡಿದೆ.
43 ಮಂದಿಗೆ ಕೆಪಿಸಿಸಿ ಉಪಾಧ್ಯಕ್ಷ, 138 ಮಂದಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿ ಒಟ್ಟು 187 ಮಂದಿಗೆ ಪದಾಧಿಕಾರಿ ಜವಾ ಬ್ದಾರಿಯನ್ನು ನೀಡಿ ಎಐಸಿಸಿ ಆದೇಶ ಹೊರಡಿಸಿದೆ.
ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾಗಿ ರಮೇಶ್ ಬಾಬು, ಸಹ ಅಧ್ಯಕ್ಷರಾಗಿ, ಐಶ್ವರ್ಯಾ ಮಹದೇವ್, ಉಪಾಧ್ಯಕ್ಷರಾಗಿ ಇ. ಸತ್ಯಪ್ರಕಾಶ್, ಸಾಮಾಜಿಕ ಮಾಧ್ಯಮ ವಿಭಾಗದ ಸಹ ಅಧ್ಯಕ್ಷರಾಗಿ ವಿಜಯ್ ಮತ್ತಿಕಟ್ಟಿ, ನಿಕೇತ್ ರಾಜ್ ಮೌರ್ಯರನ್ನು ನೇಮಿಸಲಾಗಿದೆ. ವಿನಯ್ ಕಾರ್ತಿಕ್ ಗೆ ಖಜಾಂಚಿ ಹುದ್ದೆ ನೀಡಲಾಗಿದೆ.
43 ಉಪಾಧ್ಯಕ್ಷರು: ಬಿ.ಎಲ್. ಶಂಕರ್, ಅಜಯ್ ಸರ್ನಾಯಕ್, ಸೌದಾಗರ್, ಆನಂದ ನ್ಯಾಮಗೌಡ, ಉಗ್ರಪ್ಪ, ಒಬ್ದುಲ್ಲಾ ಷರೀಫ್, ಸೈಯದ್ ಅಹಮದ್, ಎಂ. ನಾರಾಯಣಸ್ವಾಮಿ, ಆರ್.ವಿ. ವೆಂಕಟೇಶ್, ವೆಂಕಟರಾಮಯ್ಯ, ಅಕೈ ಪದ್ಮಶಾಲಿ, ಎಂ.ಸಿ. ವೇಣುಗೋಪಾಲ್, ಪಿ.ಆರ್. ರಮೇಶ್, ವಿ.ಎಸ್. ಆರಾಧ್ಯ, ಎನ್. ಕೃಷ್ಣರಾಜು, ಜಾನ್ ವೆಸ್ಲಿ, ಜಿ.ಎನ್. ನಂಜುಂಡಸ್ವಾಮಿ, ಎನ್. ಸಂಪಂಗಿ, ವಿ. ಮುನಿಯಪ್ಪ, ಎಚ್.ಆಂಜನೇಯ, ಆರ್. ಮಂಜುನಾಥ್, ರಮಾನಾಥ ರೈ, ಐವನ್ ಡಿಸೋಜಾ, ಕೆ. ಅಭಯ ಚಂದ್ರ, ಕೆ. ಶಿವಮೂರ್ತಿ, ಎ.ಆರ್.ಎಂ. ಹುಸೇನ್, ಡಿ.ಆರ್. ಪಾಟೀಲ್, ಬಿ. ಶಿವರಾಂ, ಅರ್ಷದ್ ವುಲ್ಲಾ, ಮೋಹನ್ ಲಿಂಬಿಕಾಯಿ, ಸುಭಾಷ್ ವಿ. ರಾಥೋಡ್, ವಿ.ಆರ್. ಸುದರ್ಶನ್, ಶಿವರಾಮ ಗೌಡ, ಸೂರಜ್ ಹೆಗಡೆ, ಶರಣಪ್ಪ ಮಟ್ಟೂರು, ದುಗ್ಗಪ್ಪ ಹಲಗೇರಿ, ಸೈಯದ್ ಜಿಯಾ ವುಲ್ಲಾ ಮುರಳೀಧರ ಹಾಲಪ್ಪ, ಎಂ.ಎ. ಗಫೂರ್, ಎಸ್.ಪಿ. ಪ್ರಭಾಕರ್ ಗೌಡ, ಮರಿಗೌಡ ಪಾಟೀಲ್, ಪುಂಡಲೀಕರಾವ್ ಶೆಟ್ಟಿ, ಬಾಬುರಾವ್ ಜಾಗೀರ್ ದಾರ್.
138 ಪ್ರಧಾನ ಕಾರ್ಯದರ್ಶಿಗಳು: ದಯಾನಂದ ಎಸ್. ಪಾಟೀಲ್, ಎನ್.ಐ. ಕೋಡಳ್ಳಿ, ವಿ. ಮುರ ಳೀಕೃಷ್ಣ, ಹುಮಾಯುನ್ ಖಾನ್, ಡಾ. ಉಮೇಶ್ ಬಾಬು, ಸುಧಾಕರ್ ಬಡಿಗೇರ್, ಮುರುಗನ್ ಮುನಿರತ್ನಂ, ಬಾವಾ, ಅಗ ಸುಲ್ತಾನ್, ಬಾಲರಾಜ್
ನಾಯ್, ಜಿ. ಶೇಖರ್, ಎಂ. ರಾಮಚಂದ್ರಪ್ಪ ನವೀನ್ಫೌಜಾರ್, ఎం. ರಾಮಲಿಂಗಯ್ಯ, ಮಟಿಲಾ ಡಿಸೋಜಾ, ಪ್ರವೀಣ್ ಪೀಟರ್, ಎಚ್. ನಾಗೇಶ್, ವಿ. ಶಂಕರ್, ಎಸ್. ಮನೋಹರ್, ವಿಜಯ್ ಮುಳಗುಂದ್, ಆರ್. ಮಂಜುಳಾ ನಾಯ್ಡು, ಜೆ. ಹುಚ್ಚಪ್ಪ, ಧರ್ಮಸೇನಾ, ಗೋಪಾಲಕೃಷ್ಣ, ಚಾಂದ್ಪಾಷ, ಪಿ. ಗಾಂಧಿ, ಭಾವನಾ ರಾಮಣ್ಣ, ಎಸ್. ಬಾಲಕೃಷ್ಣ, ಪ್ರಭಾಕರ್ರೆಡ್ಡಿ, ಎ. ತಿಬ್ಬೇಗೌಡ, ಶಾರದಾಗೌಡ, ಮದನ್ ಪಟೇಲ್, ಗುರಪ್ಪನಾಯ್ತು, ಎಸ್.ಎ. ಹುಸೇನ್, ಉದಯ್ ಶಂಕರ್, ಬಿ.ಟಿ. ಶ್ರೀನಿವಾಸ ಮೂರ್ತಿ, ಕವಿತಾರೆಡ್ಡಿ, ಸುಷ್ಮಾ ಅಮರೇಶ್, ಎಂ. ವೆಂಕಟೇಶ್, ಜಯರಾಮ್, ಎಸ್. ಜುಲಿಕರ್, ಡಾ.ಶಂಕರ್ ಗುಹಾ, ಆರ್.ಕೆ. ರಮೇಶ್, ಡಿ.ಕೆ. ಬ್ರಿಜೇಶ್, ಶಂಕರ್ ದೊಡ್ಡಿ, ರುಕ್ಸಾನ ಉಸ್ತಾದ್, ಎಸ್.ಸಿ. ಬಸವರಾಜ, ನಾರಾಯಣಸ್ವಾಮಿ, ಎ. ಶ್ರೀಧರ್, ಡಾ.ಡಿ.ಎಲ್. ವಿಜಯ್ಕುಮಾರ್,
ಎಂ.ಎಲ್. ಮೂರ್ತಿ, ಜೆ.ಎಸ್. ರೇಖಾ ಹುಲಿಯಪ್ಪ ಗೌಡ, ಸುನೀಲ್ ಜೆ ಹನುಮಣ್ಣನವರ್, ಎಚ್.ಎ. ಷಣ್ಮುಗಪ್ಪ, ಡಾ.ಬಿ.ತಿಪ್ಪೇಸ್ವಾಮಿ. ಪಿ.ರಥಂ,
ಎಂ.ರಾಮಪ ಡಾ.ರಾಘವೇಂದ್ರ, ಎಸ್. ವಿಜಯಕುಮಾರ್, ರಕ್ಷಿತ್ ಶಿವರಾಂ, ಮಿಥುನ್ ರೈ, ಇನಾಯತ್ ಆಲಿ, ಲಾವಣ್ಯ, ಬಲ್ಲಾಳ್, ಎಂ.ಎಸ್. ಮೊಹಮ್ಮದ್, ಡಿ. ಬಸವರಾಜು, ವಡ್ನಾಳ್ ಜಗದೀಶ್, ನಾಗರಾಜ್ ಗೌರಿ, ಷಣ್ಣುಗಪ್ಪ ಶಿವಳ್ಳಿ, ರಜತ್ ಉಳ್ಳಾಗಡ್ಡಿಮಠ, ಕಿರಣ್ ಮೂಗಬಸವ, ಸೈಯದ್ ಅಲಿ ಮಖಂದರ್, ಎಚ್.ಕೆ. ಮಹೇಶ್. ಲಲಿತ್ ರಾಘವ್, ಜಿ.ಬಿ. ಶಶಿಧರ್, ಬಸವರಾಜ ಎ.ಪಿ. ರಾಜೇಶ್ವರಿ ಪಾಟೀಲ್, ರಾಜು ಕಣ್ಣೂರು, ರುಕ್ಕಿಣಿ ಪಿ. ಸಾಹುಕಾರ್, ವಿಜಯ್ ಮತ್ತಿಕಟ್ಟಿ, ಸದಾನಂದ ಡಂಗಣ್ಣನವರ್, ಸತೀಶ್ ಮಹರ್ವಾರ, ಪಾರಸ್ಥಲ್ ಜೈನ್, ಮಲ್ಲಿಕಾರ್ಜುನ ಅಕ್ಕಿ, ಡಾ.ಸ್ವಾತಿ ಮಳಗಿ, ಅಲ್ತಾಫ್ ನವಾಜ್ ಎಂ. ಕಿತ್ತೂರು, ರಾಜಗೋಪಾಲ್ ರೆಡ್ಡಿ, ನಾಗೇಶ್ವರ್ ರಾವ್ ಮಾಲಿಪಾಟಿ, ರಮೇಶ್ ಮರ್ಗೋಳು, ವಿಕಲ್ ಯಾದವ್, ಕೆ.ವೈ. ಚಂದ್ರಕಲಾಪ್ರಸನ್ನ, ಬಿ.ಸಿ. ಮುದ್ದುಗಂಗಾಧರ್, ಕೆ.ವಿ. ರಾಮ್ಪ್ರಸಾದ್. ಸಿ.ಆರ್. ಮನೋಹರ್, ಜಿ.ಎಸ್. ಕಾರ್ತಿಕ್, ಎಂ.ನಾರಾಯಣಸ್ವಾಮಿ, ಜಿ.ಸಿ. ಕಾರ್ತಿಕ್, ಎಚ್. ಆರ್. ಎಚ್.ತ್ಯಾಗರಾಜ್. ಅಮರಾವತಿ ಚಂದ್ರಶೇಖರ್ ಎಲ್. ಪದ್ಮನಾಭ, ಮಂಜುನಾಥ್, ಸಿ.ನರೇಂದ್ರ, ಗುರುಪ್ರಸಾದ್ ಸ್ವಾಮಿ, ಕೆ.ಶಾಂತಪ್ಪ, ರಾಮಣ್ಣ ಇಂಜಿಗ್ರಿ, ಎಚ್. ಕೆ. ಶ್ರೀಕಾಂತ್, ರಾಜಣ್ಣ ಡಿ.ಎಂ. ವಿಶ್ವನಾಥ್, ಎಂ.ಡಿ.ವಿಜಯದೇವ್, ಎಸ್.ಸಿ.ನಾಗನಗೌಡ ಎನ್. ರಮೇಶ್, ರಾಮಕೃಷ್ಣ ನಿಕೇಶ್ರಾಜ್ ಮೌರ್ಯ, ಸಿ.ಬಿ. ಶಶಿಧರ್, ವೆಂಕಟೇಶ ಹೆಗ್ಡೆ, ನಿವೇದಿತ್ ಆಳ್ಳ, ವಿ.ವೈ. ಘೋರ್ಪಡೆ, ಮುಕುಲ್ ಭಗವಾನ್, ಆನಂದ ದೊಡಮನಿ, ಡಾ.ಪ್ರಭುಗೌಡ ಲಿಂಗದಳ್ಳಿ, ಕಾರ್ತಿಕ್, ಟಿ.ಎಂ. ಶಾಹಿದ್, ಎ.ಪಿ. ಬಸವರಾಜ, ರಘುವೀರ್ ಎಸ್.ಗೌಡ, ವೀಣಾ ಕಾಶಪ್ಪನವರ್, ಪೂರ್ಣಿಮಾ ಶ್ರೀನಿವಾಸ್, ಆರ್.ಎಸ್. ಸತ್ಯನಾರಾಯಣ, ಸೌಮ್ಯಾ ರೆಡ್ಡಿ, ಮೊಹಮ್ಮದ್ ರಫೀಕ್, ಇಬ್ರಾಹಿಂ ಖಲಿಲ್ವುಲ್ಲಾ, ಮೋಹನ್ ಆಸುಂಡಿ, ಇಸ್ಮಾಯಿನ್ ತಮಟಗರ್. ಎಂ.ಎಂ. ಹಿರೇಮಠ, ಬಿ.ಎಚ್. ಬನ್ನಿಕೊಡ,ಬದನಗೌಡ ಬಾದರ್ಲಿ.






































