ಯುವವಾಹಿನಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಭಾಷಣ ಸ್ಪರ್ಧೆ

Picture of RB NEWS

RB NEWS

Bureau Report

ಪ್ರಾಥಮಿಕ ವಿಭಾಗ:
ವಿಷಯ:
1.ಸಂತ ಶ್ರೇಷ್ಠ ನಾರಾಯಣ ಗುರು
2.ನಾರಾಯಣ ಗುರು ವ್ಯಕ್ತಿಯಲ್ಲ ಶಕ್ತಿ

ಪ್ರೌಢಶಾಲಾ ವಿಭಾಗ:
ವಿಷಯ:

  1. ಸಾಮಾಜಿಕ ಬದಲಾವಣೆಯಲ್ಲಿ ನಾರಾಯಣ ಗುರು ಚಿಂತನೆಯ ಪಾತ್ರ
  2. ನಾರಾಯಣಗುರು ಸಂಘಟಿಸಿದ ಚಳವಳಿಗಳು ಮತ್ತು ಅವುಗಳ ಅವಶ್ಯಕತೆ
    (ವಿ.ಸೂ: ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಳ್ಳುವುದು)

ನಿಯಮಗಳು:

  1. ಸಮಯ 4+1ನಿಮಿಷ ಮಾತ್ರ.
    ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
  2. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
  3. ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣಪತ್ರದೊಂದಿಗೆ ತಾ. 20/08/2024ರ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು. ಹಾಗೂ ಇಬ್ಬರಿಗೆ ಭಾಷಣ ಪ್ರಸ್ತುತಿ ಪಡಿಸಲು ಅವಕಾಶ ಕಲ್ಪಿಸಲಾಗುವುದು.
  4. ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ನಡೆಯುವುದು.
  5. ತೀರ್ಪುಗಾರರ ತೀರ್ಮಾಣವೇ ಅಂತಿಮ.
  6. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ದೃಢೀಕರಣ ಪತ್ರದೊಂದಿಗೆ ಹಾಜರಾಗುವುದು.
  7. ⁠ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ದಿನಾಂಕ: 10/08/2024 ನೊಂದಾವಣೆಗಾಗಿ 9164800648, +91 78993 26189 ಈ ದೂರವಾಣಿ ಸಂಖೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕಾಗಿ ವಿನಂತಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top