ಸಾರ್ವಜನಿಕ ಬಾವಿ ಸ್ವಚ್ಚಗೊಳಿಸಿದ ಸಮಾಜಸೇವಕರು

Picture of RB NEWS

RB NEWS

Bureau Report

ಕಾರ್ಕಳ : ಗುಡ್ಡೆಯಂಗಡಿ ಸಾರ್ವಜನಿಕ ಬಾವಿ ಮಳೆನೀರಿನಿಂದ ಕಲುಷೀತ ಗೊಂಡಿದ್ದು, ಅದನ್ನು ಪುರಸಭೆಯ ಸಹಕಾರದಿಂದ ಮತ್ತು ಬಾವಿಗಿಳಿದ ಸದಾನಂದ ಸಪಳಿಗ ಮತ್ತು ನಮ್ಮ ತಂಡದ ಸದಸ್ಯರ ಸಹಕಾರದಲ್ಲಿ ಸ್ವಚ್ಚ ಗೊಳಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top