ತುಳುಭಾಷೆ ,ಲಿಪಿ ,ಸಂಸ್ಕೃತಿ, ಅಚಾರ , ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ‌ಯ

Picture of RB NEWS

RB NEWS

Bureau Report

ಕಾರ್ಕಳ: ನಮ್ಮ ತುಳುನಾಡ್ ಟ್ರಸ್ಟ್ (ರಿ) ಸದಸ್ಯರು ಇತ್ತೀಚೆಗೆ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ರವರನ್ನು ಭೇಟಿಯಾಗಿ ತುಳುಭಾಷೆ ,ಲಿಪಿ ,ಸಂಸ್ಕೃತಿ, ಅಚಾರ , ತುಳುನಾಡಿನ ಕ್ರೀಡೆಗಳನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಿ ತಿಳಿಸಿ ಕೊಡುವ ನಮ್ಮೆಲ್ಲರ ಜವಾಬ್ದಾರಿ‌ಯ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಬೋಳ ಪ್ರಶಾಂತ್ ಕಾಮತ್ ನಮ್ಮ ತುಳುನಾಡ್ ಟ್ರಸ್ಟ್ ನ ಸ್ಥಾಪಕರಾದ ಜಿ.ವಿ.ಎಸ್ ಉಳ್ಳಾಲ್,ಉಪಾಧ್ಯಕ್ಷ‌ ದಯಾನಂದ ಶೆಟ್ಟಿ.ಟ್ರಸ್ಟ್‌ನ ರಾಜ್ಯ ಸಂಚಾಲಕ ತುಳುನಾಡ ತುಡರ್ ಖ್ಯಾತಿ‌ಯ ಕೀರ್ತಿ ಕಾರ್ಕಳ ಹಾಗೂ ಟ್ರಸ್ಟ್ ನ ಮಾಧ್ಯಮ ವಕ್ತಾರ ಮಿಥುನ್ ಸುವರ್ಣ ಕುಂಪಲ ಉಪಸ್ಥಿತರಿದ್ದರು.

ನಮ್ಮ ತುಳುನಾಡ್ ಟ್ರಸ್ಟ್(ರಿ) ಇದರ ರಾಜ್ಯ ಸಂಚಾಲಕರಾಗಿ “ತುಳುನಾಡ ತುಡರ್” ಖ್ಯಾತಿಯ ಕೀರ್ತಿ ಕಾರ್ಕಳ ಆಯ್ಕೆಯಾಗಿದ್ದಾರೆ‌.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top